ಅನಿಸಿದ್ದು ಬರೆದದ್ದು
Wednesday, 22 April 2020
ದೊರೆ
ಕೊಟ್ಟು ಕಾಣುವ ಆ ದೊರೆ,
ಕೊಡದೇ ನೋಯಿಸುವ ಆ ದೊರೆ,
ಕೇಳಿದೊಡನೆ ಕೊಡಲು ಅರಿವುದೇ ಅದರ ಬೆಲೆ,
ಕೊಡದೇ ಇರದೊಡೆ ತಿಳಿವುದೇ ಅದರ ಖುಷಿ,
ಇಂದು ಕಿತ್ತರೆ ಕಸಕಟ್ಟೆ ಕಾಯಿ,
ಕಾಯೆಂದು ಬಿಸಾಡಿದೊಡೆ,
ನಾಳಿನ ಹಣ್ಣು ಎಸೆದಂತಲ್ಲವೇ ।।
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment